ನಲವತ್ತು ವರ್ಷಗಳ ಸುದೀರ್ಘ ಹೋರಾಟದ ನಂತರ ತೆಲಂಗಾಣ ಭಾರತ ಒಕ್ಕೂಟದ 29ನೇ ರಾಜ್ಯವಾಗಿ ದಿನಾಂಕ ೨ ಜೂನ್ ೨೦೧೪ರಲ್ಲಿ ರಚನೆಯಾಗಿದೆ. ೪೦ ವಸಂತಗಳನ್ನು ಕಂಡ ತೆಲಂಗಾಣ ಹೋರಾಟ.
1969ರಲ್ಲೇ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ಆರಂಭಗೊಂಡಿತ್ತು. ಆದರೆ, ಕಾಂಗ್ರೆಸ್ ಈ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಇದರಿಂದ ದಿಗ್ಭ್ರಮೆಗೊಂಡ ಕಾಂಗ್ರೆಸ್ನ ಬಲಿಷ್ಠ ನಾಯಕ ಎಂ. ಚನ್ನಾ ರೆಡ್ಡಿ, ಪಕ್ಷದಿಂದ ಹೊರಬಂದು ತೆಲಂಗಾಣ ಪ್ರಜಾ ಸಮಿತಿ ರಚಿಸಿದ್ದರು. ಇದಕ್ಕೆ ಪ್ರತಿಯಾಗಿ 1971ರಲ್ಲಿ ‘ಜೈ ಆಂಧ್ರ’ ಘೋಷಣೆ ಮೊಳಗಿ ಪ್ರತ್ಯೇಕ ತೆಲಂಗಾಣದ ಕನಸು ಕರಗಿತ್ತು. 2001ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ರಚನೆಯಾದಾಗಿನಿಂದ ಈ ಪಕ್ಷ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಡುತ್ತಿದೆ.
ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ). ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್ ಅಧಿಕಾರ ಸ್ವೀಕರಿಸಿದರುರಾವ್ ಅವರ ಪುತ್ರ ಕೆ.ಟಿ ರಾಮ ರಾವ್ ಮತ್ತು ಅಳಿಯ ಹರೀಶ್ ರಾವ್ ಸೇರಿದಂತೆ ಇತರ 11 ಮಂದಿ ಸಚಿವ ಸಂಪುಟ ಸದಸ್ಯರಿಗೆ ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಅವರು ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಕೆಸಿಆರ್ ಸಂಪುಟದ ಇತರ 9 ಸದಸ್ಯರ ಹೆಸರುಗಳು ಇಂತಿವೆ: ಮೊಹಮ್ಮದ್ ಮೆಹಮೂದ್ ಆಲಿ, ರಾಜಯ್ಯ ನಯನಿ ನರಸಿಂಹ ರೆಡ್ಡಿ, ಈಟೇಲ ರಾಜೇಂದರ್, ಪೋಚರಾಂ ಶ್ರೀನಿವಾಸ ರೆಡ್ಡಿ, ಟಿ. ಪದ್ಮ ರಾವ್, ಪಿ. ಮಹೇಂದರ್ ರೆಡ್ಡಿ, ಜೋಗು ರಾಮಣ್ಣ ಮತ್ತು ಜಿ. ಜಗದೀಶ್ ರೆಡ್ಡಿ..[೩]:[೪]
ತೆಲಂಗಾಣ ಪ್ರದೇಶದ ಹೃದಯದಲ್ಲಿರುವ ಗ್ರೇಟರ್ ಹೈದರಾಬಾದ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೇಂದ್ರವಾಗಿದ್ದು, ಹೊಸ ರಾಜ್ಯದ ರಾಜಧಾನಿಯಾಗಿದೆ
ಸ್ವಾತಂತ್ರ್ಯ ಪೂರ್ವದಲ್ಲಿ ಅದು ಹೈದರಾಬಾದ್ ಸಂಸ್ಥಾನದ ಭಾಗವಾಗಿತ್ತು. 1948ರಲ್ಲಿ ಹೈದರಾಬಾದ್ ಸಂಸ್ಥಾನ ಭಾರತದ ಒಕ್ಕೂಟದಲ್ಲಿ ವಿಲೀನಗೊಂಡರೂ ತೆಲಂಗಾಣ 1956ರವರೆಗೆ ಪ್ರತ್ಯೇಕ ರಾಜ್ಯವಾಗಿಯೇ ಉಳಿದುಕೊಂಡಿತ್ತು. 1956ರಲ್ಲಿ ಮದ್ರಾಸ್ ಪ್ರಾಂತ್ಯದಿಂದ ಅದನ್ನು ಬೇರ್ಪಡಿಸಿ, ಆಂಧ್ರ ರಾಜ್ಯದೊಂದಿಗೆ ವಿಲೀನಗೊಳಿಸಿ ಆಂಧ್ರ ಪ್ರದೇಶ ರಾಜ್ಯ ರಚಿಸಲಾಯಿತು. ಆಂಧ್ರ ಪ್ರದೇಶ ಭಾಷೆಯ ಆಧಾರದಲ್ಲಿ ರಚಿಸಿದ ಭಾರತದ ಮೊದಲ ರಾಜ್ಯವಾಯಿತು.
ತೆಲಂಗಾಣಕ್ಕೆ ವಿಶೇಷ ಹಬ್ಬಗಳು
Bonalu 2019 song
ಸಿಗಮೂಗುತುನ್ನದೀ ಜಗಮಂತಾ ಸಿವಸತ್ತುಲಾಟಲೇ ನೆಲ ಅಂತಾ ತೊಲಿ ಬೋನಮೆತ್ತುಕೊನಿ ಜನಮಂತಾ ತಿರುನಾಳ್ಳ ತೀರುಗಾ ಒಕ ವಿಂತಾ ಯಾಪಾಕು ತೋರಣಂ ಮುರಿಸಿಂದೀ ಪ್ರತಿ ಇಂಟಿ ಗುಮ್ಮಮುನ ಮೆರಿಸಿಂದೀ ಇಲವೇಲ್ಪು ನುವ್ವೈ ವೆಲಸಿನವೇ ನಿಂಡಾರ ನಿಮ್ಮಲಾ ದಂಡಲುಲೇ ಪಬ್ಬತಿ ನೀಕೇ ಪಚ್ಚನಿ ತಲ್ಲಿ ಪಗಡಪು ಮುಕ್ಕು ಪುಡಕೇ ಘುಮ ಘುಮಲಾಡೇ ಮೈಸಾಚ್ಚಿ ಗುಗ್ಗಿಲ ಪೊಗಲೇಸಿನಮೇ ಪಸುಪು ಬಂಡಾರೇ ಘಟಂ ಕುಂಡ ದರ್ಶನಂ ಚೇಸೇಮೇ ಶಕ್ತಿವಿ ನೀವೇಲೇ ಭಕ್ತಿತೋ ಲೇಸೇಮೇ ಪಟ್ನಾಲೇಸೇಮೇ ಅಯಿತಾರಂ ಪೊದ್ದು ಅಮ್ಮಕು ನಿಂಡುಗಾ ಮೊಕ್ಕುಲು ಇಯ್ಯಾಲೇ ಎಲ್ಲವ್ವಕು ಪೊದ್ದು ಬಟ್ಟಿ ಪೊರ್ಲು ದಂಡಂ ಪೆಟ್ಟಾಲೆ
Bathukamma song
ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ
ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ
ಹರಿಹರಿಯ ಓ ರಾಮ ಹರಿಯ ಬ್ರಹ್ಮ ದೇವ
ಹರಿಯನ್ನ ವಾರಿಕಿ ಆಪತಲು ರಾವು
ಶರಣನ್ನ ವಾರಿಕಿ ಮರಣಂಬು ಲೇದು
ಮುಂದುಗಾ ನಿನುತಲ್ತು ಮುತ್ಯಾಲ ಪೋಷಮ್ಮ
ತರ್ವಾತ ನಿನುತಲ್ತು ತಲ್ಲಿರೋ ಪೆದ್ದಮ್ಮ
ಆದಿಲೋ ನಿನುತಲ್ತು ಅಯಿಲೋನಿ ಮಲ್ಲನ್ನ
ಕೋರುತಾ ನಿನುತಲ್ಲು ಕೊಂರೆಲ್ಲಿ ಮಲ್ಲನ್ನ
ಮಾರುನಾ ನಿನುತಲ್ತು ಮಾವುರಾಲ ಎಲ್ಲಮ್ಮ
ಬೋಗಾನ ನಿನುತಲ್ತು ಬೊಂತಪಲ್ಲಿ ಈರನ್ನ
ಶರಣನ್ನ ವರಂಗಲ್ಲು ಶಂಭುಡಾ ನಿನುತಲ್ತು
ಭದ್ರಂಗಾ ಚೂಡಮ್ಮ ಭದ್ರಕಾಳೀ ತಲ್ಲಿ
ಚಲ್ಲಗಾ ನಿನುತಲ್ತು ಚಾಮುಂಡೀ ಮಾತ
ಪೊದ್ದುನ್ನೇ ಭೂದೇವಿ ಮೊಕ್ಕುದುನೇ ನಿನ್ನು
ಬಾಧಲ್ಲ ನಿನುತಲ್ಲು ಭದ್ರಾದ್ರಿ ರಾಮನ್ನ
ಗುಂಡೆಲ್ಲ ನಿನುತಲ್ತು ಕೊಂಡಗಟ್ಟಂಜನ್ನ
ಎಪ್ಪುಡೂ ನಿನುತಲ್ತು ಎಮುಲಾಡ ರಾಜನ್ನ
ಯಾದಿಲೋ ನಿನುತಲ್ತು ಯಾದಗಿರಿ ನರ್ಸನ್ನ
ಚಿಂತಲ್ಲೋ ನಿನುತಲ್ತು ಸಮ್ಮಕ್ಕಸಾರಕ್ಕ
ಕೀರ್ತಿಗಾ ನಿನುತಲ್ತು ಕೀಸರಾ ರಾಮನ್ನ
ರಾಮರಾಮರಾಮ ಕೋದಂಡರಾಮ
ರಾಮರಾಮರಾಮ ಭದ್ರಾದ್ರಿ ರಾಮ
ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ
ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ
ಅಂದರ್ನೀ ತಲಿಶಿ ಗಂಗಾ ನಿನು ಮರಿಶಿ
ಗಂಗ ನಿನು ತಲ್ವಂದಿ ಗಡಿಯ ನಿಲುವಾಲೇಮು
ಮೋತುಕೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ
ಮೊಲಮಂಟಿ ಕಾಲ್ವಲೂ ಪಾರಿನಾವೇ ಗಂಗ
ತಂಗೇಡು ಚೆಟ್ಟುಕಿಂದ ಪುಟ್ಟಿನಾವೇ ಗಂಗ
ತಲ್ಲೇಡು ಕಾಲ್ವಲೂ ಪಾರಿನಾವೇ ಗಂಗ
ಜಿಲ್ಲೇಡು ಚೆಟ್ಟುಕಿಂದ ಜಿಲಜಿಲಾ ಕಾಲ್ವಲೂ
ಉರುಮೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ
ಉರಿಮಿಉರಿಮಿ ಕಾಲ್ವಲೂ ಪಾರಿನಾವೇ ಗಂಗ
ಕಟಟಿನಾವು ಗಂಗ ಪಟ್ಟಂಚು ಚೀರಲೂ
ತೊಡಿಗಿನಾವು ಗಂಗ ಮುತ್ಯಾಲ ರವಿಕೆಲು
ಪೂಸಿನಾವು ಗಂಗ ಪುಟ್ಟೆಡೂ ಬಂಗಾರು
ಪೆಟ್ಟಿನಾವು ಗಂಗ ಗವ್ವಲ ಮಂಡ್ರಾಲು
ಗಂಗ ನುವ್ವು ಲೇಕ ಗಡಿಯ ನಿಲ್ವಲೇಮು
ಗಂಗ ನೀಕು ಶರಣು ತಲ್ಲಿ ನೀಕು ಶರಣು
ಕಾಪಾಡಿ ಮಮ್ಮೇಲು ಕೈಲಾಸ ರಾಣಿ
Bathukamma song Podala Podala gatla naduma in Kannada ಪೊಡಲ ಪೊಡಲ ಗಟ್ಲ ನಡುಮ.... ಸಂದಮಾಮ....
ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ
ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ
ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ
ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ
ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ
ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ
ಗೋಲುಕೊಂಡ ಗೊಲ್ಲ ರಾಜಾ ಓ ರಾಚ್ಚ ಗುಮ್ಮಡೀ
ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ
ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ
ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ
ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ
ಬತುಕಮ್ಮ ಆಟಲೇಯ್ಯಿ ಓ ರಾಚ್ಚ ಗುಮ್ಮಡೀ
ಬತುಕಮ್ಮ ಬತುಕಮ್ಮ ಉಯ್ಯಾಲೋ ಬಂಗಾರಿ ಗೌರಮ್ಮ ಉಯ್ಯಾಲೋ
ಯಾಡಾದಿಕೋಸಾರಿ ಉಯ್ಯಾಲೋ ಮಾ ಇಂಟಿಕೊಸ್ತಾವ ಉಯ್ಯಾಲೋ
ಪೆತುರಮಾಸನಾಡುಯ್ಯಾಲೋ ಮಾ ವಾಡ ಕೊಸ್ತಾವ ಉಯ್ಯಾಲೋ
ವಚ್ಚಿನಟ್ಟೇ ವಚ್ಚಿ ಉಯ್ಯಾಲೋ ಮುರಿಪಿಂಚಿ ಪೋತಾವು ಉಯ್ಯಾಲೋ
ಮಾ ಇಂಡ್ಲ ಗಡಪಲ್ಲ ಉಯ್ಯಾಲೋ ಬಂಟಿ ತೋರಣಾಲು ಉಯ್ಯಾಲೋ
ಮಾ ವಾಡ ವಾಕಿಲ್ಲು ಉಯ್ಯಾಲೋ ರಂಗುರಂಗುಲ ಮುಗ್ಗುಲುಯ್ಯಾಲೋ
ಮಾ ಅನ್ನದಮ್ಮುಲು ಉಯ್ಯಾಲೋ ತೀರೊಕ್ಕ ಪೂದೆಚ್ಚಿರುಯ್ಯಾಲೋ
ಗುನುಗು ಪೂಲು ಪೇರ್ಚಿ ಉಯ್ಯಾಲೋ ಗೌರಿನೀ ಮೊಕ್ಕಿತೀ ಉಯ್ಯಾಲೋ
ಅಲ್ಲೆಪೂಲು ಪೇರ್ಚಿ ಉಯ್ಯಾಲೋ ಅಮ್ಮಾನು ಪೂಜಿಸ್ತಿ ಉಯ್ಯಾಲೋ
ತಂಗೇಡು ಪೂದೆಚ್ಚಿ ಉಯ್ಯಾಲೋ ತಲ್ಲೀ ನಿನು ಪೂಜಿಸ್ತಿ ಉಯ್ಯಾಲೋ
ಮಾ ಅಮ್ಮಲಕ್ಕರು ಉಯ್ಯಾಲೋ ಸದ್ದುಲೇ ವಂಡಿರಿ ಉಯ್ಯಾಲೋ
ಪಟ್ಟುಚೀರಲಪಡುಚುಲುಯ್ಯಾಲೋ ಇಂಟಾಡಬಿಡ್ಡಲು ಉಯ್ಯಾಲೋ
ನಾಲ್ಗು ಬಾಟ್ಲ ಕಾಡ ಉಯ್ಯಾಲೋ ಶೆರುವು ಗಟ್ಲ ಕಾಡ ಉಯ್ಯಾಲೋ
ಬತುಕು ಪಾಟನು ಜೇಸಿ ಉಯ್ಯಾಲೋ ಬತುಕಮ್ಮಲಾಡಿರಿ ಉಯ್ಯಾಲೋ
ಬತುಕಮ್ಮ ನೀ ಇಂಟ ಆಟ ಸಿಲಕಲು ರೆಂಡು ಪಾಟ ಸಿಲಕಲು ರೆಂಡು ಕಲಿಕಿ ಸಿಲಕಲು ರೆಂಡು
ಕಂದಮ್ಮ ಗಡ್ಡಲು ವಚ್ಚೆಂಪು ಗೊಡುಗುಲು ಗುಮ್ಮಾಸಿರಿ ಮೇಡಲು ತಾರುದ್ದ ರಾಕ್ಷಲು ತೀರು ಗೋರಿಂಟಲು
ಘನಮೈನ ಪೊನ್ನ ಪುವ್ವೇ ಗೌರಮ್ಮ ಗಜ್ಜೆಲ್ಲ ವಡ್ಡ್ಣಮೂ ಗೌರಮ್ಮ ಸಿನ್ನ ಸೀವತ್ತುಲೂ ಗೌರಮ್ಮ ಸನ್ನ ದೀಪಾಲು ಗೌರಮ್ಮ
ನೀ ನೋಮು ನೀಕಿಸ್ತುಮೂ ಗೌರಮ್ಮ ಮಾ ನೋಮು ಫಲಮೀಯಮ್ಮಾ ಬತುಕಮ್ಮ
ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ
ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ
ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ
ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ
ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ
ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ
ಎರಡೂ ಪ್ರಮುಖ ನದಿಗಳಾದ ಗೋದಾವರಿ ಹಾಗೂ ಕೃಷ್ಣಾ ಈ ಭಾಗದಲ್ಲಿ ಹರಿಯುತ್ತವೆ. ಆದರೆ, ಈ ಪ್ರದೇಶದ ಬಹುಭಾಗ ಒಣಭೂಮಿಯಾಗಿದೆ.
4ಗಡಿಗಳು: ಅವಿಭಜಿತ ಆಂಧ್ರ ಪ್ರದೇಶದ ಆಂಧ್ರ ಹಾಗೂ ರಾಯಲ್ಸೀಮಾ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಛತ್ತೀಸ್ಗಡ ಈ ಭಾಗ ಎತ್ತರದ ಪ್ರದೇಶದಲ್ಲಿದೆ.
ತೆಲಂಗಾಣ ಭಾಗದಲ್ಲಿರುವ ಜಿಲ್ಲೆಗಳು ೧೦.೧.ಗ್ರೇಟರ್ ಹೈದರಾಬಾದ್, ೨'ರಂಗಾರೆಡ್ಡಿ, ೩.ಮೇದಕ್, ೪.ನಲ್ಲಗೊಂಡ, ೫.ಮಹಬೂಬ್ ನಗರ, ೬.ವರಂಗಲ್, ೭.ಕರೀಂನಗರ, ೮.ನಿಜಾಮಾಬಾದ್, ೯.ಆದಿಲಾಬಾದ್, ೧೦.ಖಮ್ಮಂ.
ಕ್ರ.ಸಂ. | ಜಿಲ್ಲೆಗಳು | ಪ್ರಧಾನ ಕಚೇರಿ | ಆದಾಯ ವಿಭಾಗ | ಮಂಡಲಗಳು | ಜನಸಂಖ್ಯಾ-2011 | "ಪ್ರದೇಶ (km²)" |
---|---|---|---|---|---|---|
1 | ಅದಿಲಾಬಾದ್ | ಅದಿಲಾಬಾದ್ | 2 | 18 | 708,952 | 4,185.97 |
2 | ಅಸಿಫಾಬಾದ್ | ಅಸಿಫಾಬಾದ್ | 2 | 15 | 515,835 | 4,300.16 |
3 | ಭದ್ರಾದ್ರಿ | ಕೊತ್ತಗೂಡೆಮ್ | 2 | 24 | 1,304,811 | 8,951.00 |
4 | ಜಯಶಂಕರ್ | ಭೂಪಾಲ್ಪೆಲ್ಲಿ | 2 | 19 | 712,257 | 6,361.70 |
5 | ಗದ್ವಾಲ್ | ಗದ್ವಾಲ್ | 1 | 13 | 664,971 | 2,928.00 |
6 | ಹೈದರಾಬಾದ್ | ಹೈದರಾಬಾದ್ | 2 | 16 | 3,441,992 | 4,325.29 |
7 | ಜಗ್ತಿಯಾಲ್ | ಜಗ್ತಿಯಾಲ್ | 2 | 18 | 983,414 | 3,043.23 |
8 | ಜನಗಾಂವ್ | ಜನಗಾಂವ್ | 2 | 13 | 582,457 | 2,187.50 |
9 | ಕಾಮಾರೆಡ್ಡಿ, | ಕಾಮಾರೆಡ್ಡಿ, | 2 | 20 | 972,625 | 3,651.00 |
10 | ಕರೀಂನಗರ | ಕರೀಂನಗರ | 2 | 16 | 1,016,063 | 2,379.07 |
11 | ಖಮ್ಮಂ | ಖಮ್ಮಂ | 2 | 21 | 1,401,639 | 4,453.00 |
12 | ಮಹಬೂಬಾಬಾದ್ | ಮಹಬೂಬಾಬಾದ್ | 2 | 16 | 770,170 | 2,876.70 |
13 | ಮಹಬೂಬ್ ನಗರ್ | ಮಹಬೂಬ್ ನಗರ್ | 2 | 21 | 1,318,110 | 4,037.00 |
14 | ಮಂಚಿರ್ಯಾಲ, | ಮಂಚಿರ್ಯಾಲ್ | 2 | 18 | 807,037 | 4,056.36 |
15 | ಮೆದಕ್ | ಮೆದಕ್ | 3 | 20 | 767,428 | 2,740.89 |
16 | ಮೆಡ್ಚಲ್ | ಮೆಡ್ಚಲ್ | 2 | 14 | 2,542,203 | 5,005.98 |
17 | ನಲ್ಲಗೊಂಡ | ನಲ್ಲಗೊಂಡ | 3 | 31 | 1,631,399 | 2,449.79 |
18 | ನಾಗರ್ ಕರ್ನೂಲು, | ನಾಗರ್ ಕರ್ನೂಲು, | 3 | 22 | 893,308 | 6,545.00 |
19 | ನಿರ್ಮಲ್ | ನಿರ್ಮಲ್ | 2 | 18 | 709,415 | 3,562.51 |
20 | ನಿಜಾಮಾಬಾದ್ | ನಿಜಾಮಾಬಾದ್ | 3 | 26 | 1,534,428 | 4,153.00 |
21 | ರಂಗಾರೆಡ್ಡಿ | ಶಂಶಾಬಾದ್ | 3 | 26 | 2,551,731 | 1,038.00 |
22 | ಪೆದ್ದಪಲ್ಲಿ, | ಪೆದ್ದಪಲ್ಲಿ, | 2 | 14 | 795,332 | 4,614.74 |
23 | ಸಂಗಾರೆಡ್ಡಿ | ಸಂಗಾರೆಡ್ಡಿ | 3 | 26 | 1,527,628 | 4,464.87 |
24 | ಸಿದ್ದಿಪೇಟ್ | ಸಿದ್ದಿಪೇಟ್ | 2 | 22 | 993,376 | 3,425.19 |
25 | ರಾಜನ್ನ | ರಾಜನ್ನ ಸಿರಿಸಿಲ್ಲ | 1 | 13 | 546,121 | 2,030.89 |
26 | ಸೂರ್ಯಾಪೇಟ | ಸೂರ್ಯಾಪೇಟ, | 2 | 23 | 1,099,560 | 1,415.68 |
27 | ವಿಖಾರಾಬಾದ್ | ವಿಖಾರಾಬಾದ್ | 2 | 17 | 881,250 | 3,385.00 |
28 | ವನಪರ್ತಿ, | ವನಪರ್ತಿ, | 1 | 17 | 751,553 | 2,938.00 |
29 | ವರಂಗಲ್ (ನಗರ) | ವರಂಗಲ್ | 1 | 11 | 1,135,707 | 1,304.50 |
30 | ವರಂಗಲ್ (ಗ್ರಾಮೀಣ) | ವರಂಗಲ್ | 2 | 15 | 716,457 | 2,175.50 |
31 | ಯದಾದ್ರಿ | ಭೋನಗಿರಿ | 2 | 16 | 726,465 | 3,091.48 |
ಒಟ್ಟು | 64 | 579 | 35,003,694 | 112,077.00 |
(ಜನಗಣತಿ ೨೦೧೧)
ತೆಲಂಗಾಣ ಅಂದರೆ ತೆಲಗು ಜನರ ನೆಲ ಎಂದು ಅರ್ಥ.
ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್ ಅಧಿಕಾರ ಸ್ವೀಕರಿಸಿದರು[೬] 294 ಸದಸ್ಯರುಳ್ಳ ಆಂಧ್ರ ವಿಧಾನಸಭೆಯು ವಿಭಜತವಾಗಿ- ಅದರಲ್ಲಿ ತೆಲಂಗಾಣದ ೧೧೯ ಶಾಸಕರಿದ್ದಾರೆ. ಆಂಧ್ರದ ೪೨ ಲೋಕಸಭಾ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ
|
ಲೋಕ ಸಭೆ ೨೦೧೪ ಒಟ್ಟು -ಆಂಧ್ರದ ಲೋಕಸಭಾ ಸದಸ್ಯರು
|
ತೆಲಂಗಾಣಕ್ಕೆ ವಿಶೇಷವಾಗಿದೆ. ತೆಲಂಗಾಣಕ್ಕೆ ಮಾತ್ರ ಹಬ್ಬಗಳು
ಜಗತ್ತಿನಲ್ಲಿ ಯಾರೂ ಆಚರಿಸುವುದಿಲ್ಲ.
ಬತುಕಮ್ಮ, ಹೂವಿನ ಹಬ್ಬವನ್ನು ದಸರಾ ನವರಾತ್ರಿ ಸಮಯದಲ್ಲಿ ಮಹಿಳೆಯರಿಂದ ಪ್ರಧಾನವಾಗಿ ಆಚರಿಸಲಾಗುತ್ತದೆ. ಬತುಕಮ್ಮ ತೆಲಂಗಾಣದ ಸಾಂಸ್ಕೃತಿಕ ಮನೋಭಾವವನ್ನು ಪ್ರತಿನಿಧಿಸುತ್ತದೆ. ಬೋನಾಲು ಆಶಾಡಾ ತಿಂಗಳಲ್ಲಿ ಆಚರಿಸಲಾಗುತ್ತದೆ. ಹಬ್ಬದ ಮೊದಲ ಮತ್ತು ಕೊನೆಯ ದಿನದಂದು ಯೆಲ್ಲಮ್ಮಾಗೆ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಈ ಹಬ್ಬವನ್ನು ಪ್ರತಿಜ್ಞೆ ಈಡೇರಿಸಿದ್ದಕ್ಕಾಗಿ ದೇವಿಗೆ ಕೃತಜ್ಞತೆಯೆಂದು ಪರಿಗಣಿಸಲಾಗುತ್ತದೆ. ಬತುಕಮ್ಮ ಹಾಡುಗಳು:
ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ
ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ
ಹರಿಹರಿಯ ಓ ರಾಮ ಹರಿಯ ಬ್ರಹ್ಮ ದೇವ
ಹರಿಯನ್ನ ವಾರಿಕಿ ಆಪತಲು ರಾವು
ಶರಣನ್ನ ವಾರಿಕಿ ಮರಣಂಬು ಲೇದು
ಮುಂದುಗಾ ನಿನುತಲ್ತು ಮುತ್ಯಾಲ ಪೋಷಮ್ಮ
ತರ್ವಾತ ನಿನುತಲ್ತು ತಲ್ಲಿರೋ ಪೆದ್ದಮ್ಮ
ಆದಿಲೋ ನಿನುತಲ್ತು ಅಯಿಲೋನಿ ಮಲ್ಲನ್ನ
ಕೋರುತಾ ನಿನುತಲ್ಲು ಕೊಂರೆಲ್ಲಿ ಮಲ್ಲನ್ನ
ಮಾರುನಾ ನಿನುತಲ್ತು ಮಾವುರಾಲ ಎಲ್ಲಮ್ಮ
ಬೋಗಾನ ನಿನುತಲ್ತು ಬೊಂತಪಲ್ಲಿ ಈರನ್ನ
ಶರಣನ್ನ ವರಂಗಲ್ಲು ಶಂಭುಡಾ ನಿನುತಲ್ತು
ಭದ್ರಂಗಾ ಚೂಡಮ್ಮ ಭದ್ರಕಾಳೀ ತಲ್ಲಿ
ಚಲ್ಲಗಾ ನಿನುತಲ್ತು ಚಾಮುಂಡೀ ಮಾತ
ಪೊದ್ದುನ್ನೇ ಭೂದೇವಿ ಮೊಕ್ಕುದುನೇ ನಿನ್ನು
ಬಾಧಲ್ಲ ನಿನುತಲ್ಲು ಭದ್ರಾದ್ರಿ ರಾಮನ್ನ
ಗುಂಡೆಲ್ಲ ನಿನುತಲ್ತು ಕೊಂಡಗಟ್ಟಂಜನ್ನ
ಎಪ್ಪುಡೂ ನಿನುತಲ್ತು ಎಮುಲಾಡ ರಾಜನ್ನ
ಯಾದಿಲೋ ನಿನುತಲ್ತು ಯಾದಗಿರಿ ನರ್ಸನ್ನ
ಚಿಂತಲ್ಲೋ ನಿನುತಲ್ತು ಸಮ್ಮಕ್ಕಸಾರಕ್ಕ
ಕೀರ್ತಿಗಾ ನಿನುತಲ್ತು ಕೀಸರಾ ರಾಮನ್ನ
ರಾಮರಾಮರಾಮ ಕೋದಂಡರಾಮ
ರಾಮರಾಮರಾಮ ಭದ್ರಾದ್ರಿ ರಾಮ
ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ
ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ
ಅಂದರ್ನೀ ತಲಿಶಿ ಗಂಗಾ ನಿನು ಮರಿಶಿ
ಗಂಗ ನಿನು ತಲ್ವಂದಿ ಗಡಿಯ ನಿಲುವಾಲೇಮು
ಮೋತುಕೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ
ಮೊಲಮಂಟಿ ಕಾಲ್ವಲೂ ಪಾರಿನಾವೇ ಗಂಗ
ತಂಗೇಡು ಚೆಟ್ಟುಕಿಂದ ಪುಟ್ಟಿನಾವೇ ಗಂಗ
ತಲ್ಲೇಡು ಕಾಲ್ವಲೂ ಪಾರಿನಾವೇ ಗಂಗ
ಜಿಲ್ಲೇಡು ಚೆಟ್ಟುಕಿಂದ ಜಿಲಜಿಲಾ ಕಾಲ್ವಲೂ
ಉರುಮೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ
ಉರಿಮಿಉರಿಮಿ ಕಾಲ್ವಲೂ ಪಾರಿನಾವೇ ಗಂಗ
ಕಟಟಿನಾವು ಗಂಗ ಪಟ್ಟಂಚು ಚೀರಲೂ
ತೊಡಿಗಿನಾವು ಗಂಗ ಮುತ್ಯಾಲ ರವಿಕೆಲು
ಪೂಸಿನಾವು ಗಂಗ ಪುಟ್ಟೆಡೂ ಬಂಗಾರು
ಪೆಟ್ಟಿನಾವು ಗಂಗ ಗವ್ವಲ ಮಂಡ್ರಾಲು
ಗಂಗ ನುವ್ವು ಲೇಕ ಗಡಿಯ ನಿಲ್ವಲೇಮು
ಗಂಗ ನೀಕು ಶರಣು ತಲ್ಲಿ ನೀಕು ಶರಣು
ಕಾಪಾಡಿ ಮಮ್ಮೇಲು ಕೈಲಾಸ ರಾಣಿ
2) Podala podala gatla naduma ಪೊಡಲ ಪೊಡಲ ಗಟ್ಲ ನಡುಮ.... ಸಂದಮಾಮ....
ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ
ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ
ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ
ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ
ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ
ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ
ಗೋಲುಕೊಂಡ ಗೊಲ್ಲ ರಾಜಾ ಓ ರಾಚ್ಚ ಗುಮ್ಮಡೀ
ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ
ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ
ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ
ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ
ಬತುಕಮ್ಮ ಆಟಲೇಯ್ಯಿ ಓ ರಾಚ್ಚ ಗುಮ್ಮಡೀ
ಬತುಕಮ್ಮ ಬತುಕಮ್ಮ ಉಯ್ಯಾಲೋ ಬಂಗಾರಿ ಗೌರಮ್ಮ ಉಯ್ಯಾಲೋ
ಯಾಡಾದಿಕೋಸಾರಿ ಉಯ್ಯಾಲೋ ಮಾ ಇಂಟಿಕೊಸ್ತಾವ ಉಯ್ಯಾಲೋ
ಪೆತುರಮಾಸನಾಡುಯ್ಯಾಲೋ ಮಾ ವಾಡ ಕೊಸ್ತಾವ ಉಯ್ಯಾಲೋ
ವಚ್ಚಿನಟ್ಟೇ ವಚ್ಚಿ ಉಯ್ಯಾಲೋ ಮುರಿಪಿಂಚಿ ಪೋತಾವು ಉಯ್ಯಾಲೋ
ಮಾ ಇಂಡ್ಲ ಗಡಪಲ್ಲ ಉಯ್ಯಾಲೋ ಬಂಟಿ ತೋರಣಾಲು ಉಯ್ಯಾಲೋ
ಮಾ ವಾಡ ವಾಕಿಲ್ಲು ಉಯ್ಯಾಲೋ ರಂಗುರಂಗುಲ ಮುಗ್ಗುಲುಯ್ಯಾಲೋ
ಮಾ ಅನ್ನದಮ್ಮುಲು ಉಯ್ಯಾಲೋ ತೀರೊಕ್ಕ ಪೂದೆಚ್ಚಿರುಯ್ಯಾಲೋ
ಗುನುಗು ಪೂಲು ಪೇರ್ಚಿ ಉಯ್ಯಾಲೋ ಗೌರಿನೀ ಮೊಕ್ಕಿತೀ ಉಯ್ಯಾಲೋ
ಅಲ್ಲೆಪೂಲು ಪೇರ್ಚಿ ಉಯ್ಯಾಲೋ ಅಮ್ಮಾನು ಪೂಜಿಸ್ತಿ ಉಯ್ಯಾಲೋ
ತಂಗೇಡು ಪೂದೆಚ್ಚಿ ಉಯ್ಯಾಲೋ ತಲ್ಲೀ ನಿನು ಪೂಜಿಸ್ತಿ ಉಯ್ಯಾಲೋ
ಮಾ ಅಮ್ಮಲಕ್ಕರು ಉಯ್ಯಾಲೋ ಸದ್ದುಲೇ ವಂಡಿರಿ ಉಯ್ಯಾಲೋ
ಪಟ್ಟುಚೀರಲಪಡುಚುಲುಯ್ಯಾಲೋ ಇಂಟಾಡಬಿಡ್ಡಲು ಉಯ್ಯಾಲೋ
ನಾಲ್ಗು ಬಾಟ್ಲ ಕಾಡ ಉಯ್ಯಾಲೋ ಶೆರುವು ಗಟ್ಲ ಕಾಡ ಉಯ್ಯಾಲೋ
ಬತುಕು ಪಾಟನು ಜೇಸಿ ಉಯ್ಯಾಲೋ ಬತುಕಮ್ಮಲಾಡಿರಿ ಉಯ್ಯಾಲೋ
ಬತುಕಮ್ಮ ನೀ ಇಂಟ ಆಟ ಸಿಲಕಲು ರೆಂಡು ಪಾಟ ಸಿಲಕಲು ರೆಂಡು ಕಲಿಕಿ ಸಿಲಕಲು ರೆಂಡು
ಕಂದಮ್ಮ ಗಡ್ಡಲು ವಚ್ಚೆಂಪು ಗೊಡುಗುಲು ಗುಮ್ಮಾಸಿರಿ ಮೇಡಲು ತಾರುದ್ದ ರಾಕ್ಷಲು ತೀರು ಗೋರಿಂಟಲು
ಘನಮೈನ ಪೊನ್ನ ಪುವ್ವೇ ಗೌರಮ್ಮ ಗಜ್ಜೆಲ್ಲ ವಡ್ಡ್ಣಮೂ ಗೌರಮ್ಮ ಸಿನ್ನ ಸೀವತ್ತುಲೂ ಗೌರಮ್ಮ ಸನ್ನ ದೀಪಾಲು ಗೌರಮ್ಮ
ನೀ ನೋಮು ನೀಕಿಸ್ತುಮೂ ಗೌರಮ್ಮ ಮಾ ನೋಮು ಫಲಮೀಯಮ್ಮಾ ಬತುಕಮ್ಮ
ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ
ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ
ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ
ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ
ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ
ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ
ತೆಲಂಗಾಣದ ಆರ್ಥಿಕ ವ್ಯವಸ್ಥೆಗಳು